ಕೋಟ, ಜೂ.8: ಯಡಬೆಟ್ಟು ಅಂಚೆ ಕಛೇರಿಯ ಸಿಬ್ಬಂದಿ, ಶಿರೂರು ಗ್ರಾಮದ ಜಡ್ಟಿನಡಿ ನಿವಾಸಿ ಸುವರ್ಣ ಲತಾ(54) ಎಂಬವರು ಜು.7ರಂದು ಬೆಳಗ್ಗೆ ಮಾಬುಕಳ ಸೇತುವೆಯಿಂದ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ, ಜೂ.8: ಯಡಬೆಟ್ಟು ಅಂಚೆ ಕಛೇರಿಯ ಸಿಬ್ಬಂದಿ, ಶಿರೂರು ಗ್ರಾಮದ ಜಡ್ಟಿನಡಿ ನಿವಾಸಿ ಸುವರ್ಣ ಲತಾ(54) ಎಂಬವರು ಜು.7ರಂದು ಬೆಳಗ್ಗೆ ಮಾಬುಕಳ ಸೇತುವೆಯಿಂದ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.