ಉಡುಪಿ, ಜು.20: ಪೆರಂಪಳ್ಳಿ ಸರ್ಕಲ್ ಬಳಿ ಜು.19ರಂದು ಮಧ್ಯಾಹ್ನ ಗಾಂಜಾ ಸೇವಿಸುತ್ತಿದ್ದ ಪೆರಂಪಳ್ಳಿಯ ನಿವಾಸಿ ಪ್ರಶಾಂತ ನಾಯ್ಕ(20) ಎಂಬಾತ ನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ, ಜು.20: ಪೆರಂಪಳ್ಳಿ ಸರ್ಕಲ್ ಬಳಿ ಜು.19ರಂದು ಮಧ್ಯಾಹ್ನ ಗಾಂಜಾ ಸೇವಿಸುತ್ತಿದ್ದ ಪೆರಂಪಳ್ಳಿಯ ನಿವಾಸಿ ಪ್ರಶಾಂತ ನಾಯ್ಕ(20) ಎಂಬಾತ ನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.