ಕೊಣಾಜೆ: ಅನುದಾನಕ್ಕಾಗಿ ಸಚಿವರಿಗೆ ಮನವಿ
ಕೊಣಾಜೆ: ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರವಾಸೋಧ್ಯಮ ಸಂಬಂಧಿಸಿದ ಅನುದಾನಕ್ಕಾಗಿ ರಾಜ್ಯದ ಪ್ರವಾಸೋಧ್ಯಮ ಸಚಿವರಾದ ಸಿ.ಟಿ.ರವಿ ಅವರಿಗೆ ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರ ಮುಖಾಂತರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಜಗದೀಶ ಶೆಟ್ಟಿ ಗುತ್ತು, ಚಂದ್ರಹಾಸ ರೈ, ಬಾಲಾಜಿ ಬೈಲ್, ಅನಿಲ್ ಕುಮಾರ್ ಸೂತ್ರಬೈಲ್, ಯತಿರಾಜ್ ಶೆಟ್ಟಿ ಸಂಪಿಲ, ಬಾಸ್ಕರ ಕುಲಾಲ್, ಮೊಯ್ದಿನ್ ಕುಂಞಿ ಈ ಸಂದರ್ಭದಲ್ಲಿದ್ದರು.
Next Story