ಲೋಕಕಲ್ಯಾಣಾರ್ಥವಾಗಿ ಶಾಸಕಿ ಶಕುಂತಳಾ ಶೆಟ್ಟಿಯಿಂದ 1008 ಕಾಯಿ ಗಣಯಾಗ
ಪುತ್ತೂರು, ಮೇ 9: ಲೋಕ ಕಲ್ಯಾಣಾರ್ಥವಾಗಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸೋಮವಾರ 1008 ತೆಂಗಿನ ಕಾಯಿಗಳ ಗಣಯಾಗ ನಡೆಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಹೊರಾಂಗಣದಲ್ಲಿ ರಚಿಸಲಾದ ಯಜ್ಞಕುಂಡದಲ್ಲಿ ಗಣಪತಿಗೆ 1008 ತೆಂಗಿನ ಕಾಯಿಗಳ ಗಣಯಾಗ ಸೇವೆ ನಡೆಸಲಾಯಿತು.
Next Story