ಹಿರಿಯಡ್ಕ, ನ.15: ಭೈರಂಪಳ್ಳಿ ಗ್ರಾಮದ ಅಣ್ಣಾಲು ನಿವಾಸಿ ದಾಮೋದರ ನಾಯ್ಕ್(55) ಎಂಬವರು ನ.14ರಂದು ಮಧ್ಯಾಹ್ನ ಮನೆಯಲ್ಲಿ ಹಟ್ಟಿಯ ಹೊರಗೆ ಹಾಕಿದ ಗೊಬ್ಬರವನ್ನು ಮಲ್ಲಿಗೆ ಗಿಡದ ಬುಡಕ್ಕೆ ಹಾಕುತ್ತಿರುವಾಗ ಒಮ್ಮೆಲೇ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.