ಅಮಾಸೆಬೈಲು, ನ.17: ಅನಾರೋಗ್ಯದಿಂದ ಬಳಲುತ್ತಿದ್ದ ರಟ್ಟಾಡಿ ಗ್ರಾಮದ ಕತ್ಕೋಡು ನಿವಾಸಿ ಚಿಕ್ಕಯ್ಯ ಶೆಟ್ಟಿ(62) ಎಂಬವರು ಮಾನಸಿಕವಾಗಿ ನೊಂದು ನ.17ರಂದು ಬೆಳಗ್ಗೆ ಮನೆ ಸಮೀಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು, ನ.17: ಅನಾರೋಗ್ಯದಿಂದ ಬಳಲುತ್ತಿದ್ದ ರಟ್ಟಾಡಿ ಗ್ರಾಮದ ಕತ್ಕೋಡು ನಿವಾಸಿ ಚಿಕ್ಕಯ್ಯ ಶೆಟ್ಟಿ(62) ಎಂಬವರು ಮಾನಸಿಕವಾಗಿ ನೊಂದು ನ.17ರಂದು ಬೆಳಗ್ಗೆ ಮನೆ ಸಮೀಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.