ಮಂಗಳೂರು, ನ.20: ಮಂಜೇಶ್ವರ ಪಾವೂರಿನ ಬಾಚಳಿಕೆಯ ಎಂಎಸ್ಐ ಜಬಲುನ್ನೂರ್ ಮಸ್ಜಿದ್ನಲ್ಲಿ ನ. 21ರಂದು ಮಗ್ರಿಬ್ ನಮಾಝ್ ಬಳಿಕ ಮದ್ಹುರ್ರಸೂಲ್ ಮತ್ತು ಮೌಲಿದ್ ಮಜ್ಲಿಸ್ ನಡೆಯಲಿದೆ. ಎಂಪಿ ಉಸ್ತಾದ್, ಸೈಯದ್ ಬಾತಿಷ್ ತಂಙಳ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ನ.20: ಮಂಜೇಶ್ವರ ಪಾವೂರಿನ ಬಾಚಳಿಕೆಯ ಎಂಎಸ್ಐ ಜಬಲುನ್ನೂರ್ ಮಸ್ಜಿದ್ನಲ್ಲಿ ನ. 21ರಂದು ಮಗ್ರಿಬ್ ನಮಾಝ್ ಬಳಿಕ ಮದ್ಹುರ್ರಸೂಲ್ ಮತ್ತು ಮೌಲಿದ್ ಮಜ್ಲಿಸ್ ನಡೆಯಲಿದೆ. ಎಂಪಿ ಉಸ್ತಾದ್, ಸೈಯದ್ ಬಾತಿಷ್ ತಂಙಳ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.