ಕುಂದಾಪುರ, ಫೆ.10: ವಡೇರಹೋಬಳಿ ಗ್ರಾಮದ ಬನ್ಸಾಲ್ ಬೆಟ್ಟು ನಿವಾಸಿ ರಮೇಶ ಪೂಜಾರಿ (32) ಎಂಬವರು ಡಿ.8ರಂದು ಮನೆಯಿಂದ ಹೋದವರು ವಾಪಾಸ್ಸು ಈವರೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಫೆ.10: ವಡೇರಹೋಬಳಿ ಗ್ರಾಮದ ಬನ್ಸಾಲ್ ಬೆಟ್ಟು ನಿವಾಸಿ ರಮೇಶ ಪೂಜಾರಿ (32) ಎಂಬವರು ಡಿ.8ರಂದು ಮನೆಯಿಂದ ಹೋದವರು ವಾಪಾಸ್ಸು ಈವರೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.