ಬ್ರಹ್ಮಾವರ, ಮಾ.28: ಕೂರಾಡಿ ಸೇತುವೆ ಸಮೀಪದ ಸೀತಾನದಿ ಹೊಳೆಯ ಬದಿ ನಡೆದುಕೊಂಡು ಬರುತ್ತಿದ್ದ ನಡೂರು ನಿವಾಸಿ ಗೋಪಾಲ ಮರಕಾಲ ಎಂಬವರ ಮಗ ಶ್ರೀನಿಧಿ(16) ಎಂಬವರು ಮಾ.28ರಂದು ಮಧ್ಯಾಹ್ನ ವೇಳೆ ಅಕಸ್ಮಿಕವಾಗಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.