ಪುತ್ತೂರು: ಹೃದಯಾಘಾತದಿಂದ ಯುವಕ ಮೃತ್ಯು
ಪುತ್ತೂರು : ತಾಲೂಕಿನ ಕೆಯ್ಯೂರು ಗ್ರಾಮದ ಅರಿಕ್ಕಿಲ ಎಂಬಲ್ಲಿನ ನಿವಾಸಿ ಯುವಕ ಹೃದಯಾಘಾತದಿಂದ ಬುಧವಾರ ಮನೆಯಲ್ಲಿ ಮೃತಪಟ್ಟಿದ್ದಾರೆ.
ಅರಿಕ್ಕಿಲ ಪುತ್ತೂರು ಹಾಗೂ ಮರಿಯಮ್ಮ ದಂಪತಿಯ ಏಕೈಕ ಪುತ್ರ ಅಶ್ರಫ್ ಯಾನೆ ಅಚ್ಚು (30) ಮೃತ ಯುವಕ. ಅವಿವಾಹಿತರಾಗಿದ್ದ ಅಶ್ರಫ್ ಸ್ಥಳೀಯವಾಗಿ ಅಚ್ಚು ಎಂದೇ ಪರಿಚಿತರಾಗಿದ್ದು ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಮೃತರು ತಂದೆ, ತಾಯಿ, ಹಾಗೂ ಸಹೋದರಿಯರನ್ನು ಅಗಲಿದ್ದಾರೆ.
Next Story