ಜೂಜಾಟ: 7 ಮಂದಿ ಸೆರೆ
ಕುಂದಾಪುರ, ಜ.10: ಕಾವ್ರಾಡಿ ಗ್ರಾಮದ ಪಡುವಾಲ್ತೂರು ಎಂಬಲ್ಲಿ ಸೋಮವಾರ ಸಂಜೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ 7ಮಂದಿಯನ್ನು ಕುಂದಾಪುರ ಪೊಲೀ ಸರು ಬಂಸಿದ್ದಾರೆ.
ಬಂತರನ್ನು ಪಡುವಾಲ್ತೂರಿನ ಸುರೇಶ್(35), ಭಾಸ್ಕರ(29), ರಿತೇಶ್(24), ಅಣ್ಣಪ್ಪ(45), ರಾಜು(49), ಸೌಕೂರಿನ ಚಂದ್ರ(38), ನೇರಳ ಕಟ್ಟೆಯ ಮಂಜುನಾಥ(37) ಎಂದು ಗುರುತಿಸಲಾಗಿದೆ. ಬಂತರಿಂದ 2,120ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story