ಇಂದು ಸಂಗೀತ ಸ್ಪರ್ಧೆ
ಮಂಗಳೂರು, ಜ.17: ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಜ.18 ರಂದು ಅಂತರ್ ಕಾಲೇಜು ಸಂಗೀತ ಸ್ಪರ್ಧೆ ನಡೆಯಲಿವೆ.
ಜ.19ರಂದು ಜಾಕೆ ಪರಮೇಶ್ವರ ಗೌಡ ಸ್ಮಾರಕ ಟ್ರೋಫಿ ಮಂಗಳೂರು ಅಂತರ್ ಕಾಲೇಜು ಖೋಖೋ ಸ್ಪರ್ಧೆಗಳು ನಡೆಯಲಿದ್ದು, ಅಂದು ಬೆಳಗ್ಗೆ 9:30ಕ್ಕೆ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಪಂದ್ಯಾಟ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story