ಎಸ್ಸೆಸ್ಸ್ೆ ಖಂಡನೆ
ಗೋ ಹತ್ಯೆ ನಿಷೇಧ ಅಧ್ಯಾದೇಶ
ಬೆಂಗಳೂರು, ಮೇ 26: ಕೇಂದ್ರ ಸರಕಾರವು ದೇಶಾದ್ಯಂತ ಗೋಹತ್ಯೆ ನಿಷೇಧ ಅಧ್ಯಾ ದೇಶ ಹೊರಡಿಸಿರುವುದನ್ನು ಎಸ್ಸೆಸ್ಸ್ೆ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯೀಲ್ ಸಖಾಫಿ ಕೊಡಗು ಖಂಡಿಸಿದ್ದಾರೆ.
ಸರಕಾರದ ಈ ನಡೆಯಿಂದ ದೇಶದ ಬಹುಸಂಖ್ಯಾತ ಬಡವರ್ಗದ ಪೌಷ್ಟಿಕ ಆಹಾರ ವೊಂದನ್ನು ತಡೆದಂತಾಗಿದೆ. ಜಾನುವಾರುಗಳ ಮಾರಾಟ ಹಾಗೂ ಖರೀದಿಗೂ ಕಠಿಣ ಷರತ್ತು ವಿಸಿರುವುದು ಸರ್ವಾಕಾರಿ ಧೋರಣೆಯಾಗಿದೆ.
ರಾಷ್ಟ್ರದಾದ್ಯಂತ ಕೋಮುದ್ವೇಷಕ್ಕಾಗಿ ನಡೆಯುತ್ತಿರುವ ಅಮಾಯಕರ ಹತ್ಯೆಯ ವಿರುದ್ಧ ಮೌನವಾಗಿರುವ ಆಡಳಿತ ಪಕ್ಷದ ್ಯಾಶಿಸಂ ಮುಖವು ಬಟಾಬಯಲಾಗಿದೆ. ಇದು ಸಂವಿಧಾನ ವಿರೋಯಾಗಿದೆ. ಈ ವಿಷಯದಲ್ಲಿ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು ಎಂದು ಎಸ್ಸೆಸ್ಸ್ೆ ಪ್ರಕಟನೆಯಲ್ಲಿ ಆಗ್ರಹಿಸಿದೆ.
Next Story