ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಚೌಡಹಳ್ಳಿ ಹುಂಡಿಪುರ ಬಳಿ ಹುಲಿಗೆ ಇಬ್ಬರು ಬಲಿಯಾದ ಹಿನ್ನಲೆಯಲ್ಲಿ 48 ಗಂಟೆಯೊಳಗೆ ಹುಲಿ ಸೆರೆಯಾಗದೇ ಇದ್ದರೆ ಗುಂಡಿಟ್ಟು ಕೊಲ್ಲಲು ಅರಣ್ಯ ಇಲಾಖೆ ನಿರ್ದರಿಸಿದೆ. ಹುಲಿ ಯೋಜನೆಯ ಪಿ.ಸಿ.ಸಿ.ಎಫ್ ಜಗತ್ ರಾಮ್ ಅವರು ಆದೇಶ ನೀಡಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಚೌಡಹಳ್ಳಿ ಹುಂಡಿಪುರ ಬಳಿ ಹುಲಿಗೆ ಇಬ್ಬರು ಬಲಿಯಾದ ಹಿನ್ನಲೆಯಲ್ಲಿ 48 ಗಂಟೆಯೊಳಗೆ ಹುಲಿ ಸೆರೆಯಾಗದೇ ಇದ್ದರೆ ಗುಂಡಿಟ್ಟು ಕೊಲ್ಲಲು ಅರಣ್ಯ ಇಲಾಖೆ ನಿರ್ದರಿಸಿದೆ. ಹುಲಿ ಯೋಜನೆಯ ಪಿ.ಸಿ.ಸಿ.ಎಫ್ ಜಗತ್ ರಾಮ್ ಅವರು ಆದೇಶ ನೀಡಿದ್ದಾರೆ.