ಬೆಂಗಳೂರು, ಡಿ.4: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲು ಇನ್ನೂ ಒಂದು ದಿನ ಬಾಕಿ ಇರುವಾಗಲೇ ಅಪವಿತ್ರ ಮೈತ್ರಿಯ ಮೂಲಕ ಅಧಿಕಾರ ಕಸಿಯುವ ಹಗಲುಗನಸು ಕಾಣುತ್ತಿರುವ ಅವಕಾಶವಾದಿಗಳನ್ನು ತಿರಸ್ಕರಿಸಿ, ಕರ್ನಾಟಕವನ್ನು ಉಳಿಸಿ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಬೆಂಗಳೂರು, ಡಿ.4: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲು ಇನ್ನೂ ಒಂದು ದಿನ ಬಾಕಿ ಇರುವಾಗಲೇ ಅಪವಿತ್ರ ಮೈತ್ರಿಯ ಮೂಲಕ ಅಧಿಕಾರ ಕಸಿಯುವ ಹಗಲುಗನಸು ಕಾಣುತ್ತಿರುವ ಅವಕಾಶವಾದಿಗಳನ್ನು ತಿರಸ್ಕರಿಸಿ, ಕರ್ನಾಟಕವನ್ನು ಉಳಿಸಿ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.