ಮಂಡ್ಯ: ಕೊರೋನ ಸೋಂಕಿನಿಂದ ವೃದ್ಧೆ ಸಾವು
ಮಂಡ್ಯ, ಆ.31: ತಾಲೂಕಿನ ಗೋಪಾಲಪುರ ಗ್ರಾಮದ ಲೇ.ಬೋರೇಗೌಡರ ಪತ್ನಿ ಚಿಕ್ಕತಾಯಮ್ಮ(68) ಕೊರೋನ ಸೋಂಕಿನಿಂದ ರವಿವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿಕ್ಕತಾಯಮ್ಮ ಅವರಿಗೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಬಿ. ಪ್ರವೀಣ್ ಕುಮಾರ್, ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಜಿ.ಬಿ.ರವಿಶಂಕರ್, ವಕೀಲೆ ಜಿ.ಬಿ.ಪ್ರಶೀಲ ಸೇರಿದಂತೆ ನಾಲ್ಕು ಮಂದಿ ಮಕ್ಕಳು ಇದ್ದಾರೆ.
Next Story