ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಚಾಮರಾಜನಗರ, ಮೇ 21: ಆಲೂರು ಹೊಮ್ಮ ಗ್ರಾಮದ ಚಿನ್ನಸ್ವಾಮಿ(34) ಎಂಬವರು ಜೀವನದಲ್ಲಿ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.
ಅವರು ಕೊಳವೆ ಬಾವಿ ಕೊರೆಸಲು ಸುಮಾರು 6 ಲಕ್ಷ ರೂ. ಸಾಲ ಮಾಡಿದ್ದು, ಕೊಳವೆ ಬಾವಿಯಿಂದ ನೀರು ಸಿಗದ ಕಾರಣ ನೊಂದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story