ಜೈಶ್ ಉಗ್ರ ಸಜ್ಜದ್ ಖಾನ್ ಸೆರೆ
ಹೊಸದಿಲ್ಲಿ, ಮಾ.22: ದಿಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಜೈಶ್ ಉಗ್ರ ಸಂಘಟನೆಯ ಉಗ್ರ ಎನ್ನಲಾದ ಸಜ್ಜದ್ ಖಾನ್ ಸೆರೆ ಸಿಕ್ಕಿದ್ದಾನೆ. ದಲ್ಲಿಯ ಕೆಂಪುಕೋಟೆಯ ಸಮೀಪದಲ್ಲಿ ಬಂಧಿಸಿರುವ ಪೊಲೀಸರು ಈತನನ್ನು , ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಜೈಶ್ ಉಗ್ರ ಸಜ್ಜದ್ ಖಾನ್ ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಸ್ಸೀರ್ ನ ಆಪ್ತ ಎಂದು ಹೇಳಲಾಗುತ್ತಿದೆ. ಮುದಸ್ಸೀರ್ ನನ್ನು ಈ ಹಿಂದೆ ಭಾರತದ ಸೇನೆ ಅದೇ ಪುಲ್ವಾಮನಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿತ್ತು.
Next Story