ಎಐಎಡಿಎಂಕೆಯ ವಿಲೀನಕ್ಕೆ ಉಭಯ ಬಣಗಳ ಮುಖಂಡರ ಸಮ್ಮತಿ
ವಿಲೀನ ತಾತ್ಕಾಲಿಕ ಮುಂದೂಡಿಕೆ
ಚೆನ್ನೈ, ಆ.21: ತಮಿಳುನಾಡಿನಲ್ಲಿ ಎಐಎಡಿಎಂಕೆಯ ಎರಡು ಬಣಗಳ ವಿಲೀನಕ್ಕೆ ಉಭಯ ಬಣಗಳ ಮುಖಂಡರು ಸಮ್ಮತಿ ನೀಡಿದ್ದಾರೆ.
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಮುಖ್ಯ ಮಂತ್ರಿ ಓ.ಪನ್ನೀರ್ ಸೆಲ್ವಂ ಬಣಗಳ ವಿಲೀನಕ್ಕೆ ಸೋಮವಾರ ವೇದಿಕೆ ಸಜ್ಜಾಗಿದೆ. ಚೆನ್ನೈನ ರಾಯ ಪೇಟೆಯ ಪಕ್ಷದ ಕಚೇರಿಯಲ್ಲಿ ಮುಖ್ಯ ಮಂತ್ರಿ ಎ.ಪಳನಿಸ್ವಾಮಿ ನೇತೃತ್ವದಲ್ಲಿ ಮಾತುಕತೆ ಆರಂಭಗೊಂಡಿದೆ.
Next Story