ಮಂಗಳೂರು, ನ.19: ಜೆಪ್ಪು ಕುಡುಪಾಡಿ ನಿವಾಸಿ, ಮೆಸ್ಕಾಂ ನಿವೃತ್ತ ಲೈನ್ ಮ್ಯಾನ್ ದಿ. ವರದರಾಜ್ ಅವರ ಪತ್ನಿ ಗಿರಿಜಾ (59) ಸೋಮವಾರ ನಿಧನರಾದರು. ಅವರು ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಸಂಪಾದಕ ಸುಶೀಲೇಂದ್ರ ಕುಡುಪಾಡಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಂಗಳೂರು, ನ.19: ಜೆಪ್ಪು ಕುಡುಪಾಡಿ ನಿವಾಸಿ, ಮೆಸ್ಕಾಂ ನಿವೃತ್ತ ಲೈನ್ ಮ್ಯಾನ್ ದಿ. ವರದರಾಜ್ ಅವರ ಪತ್ನಿ ಗಿರಿಜಾ (59) ಸೋಮವಾರ ನಿಧನರಾದರು. ಅವರು ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಸಂಪಾದಕ ಸುಶೀಲೇಂದ್ರ ಕುಡುಪಾಡಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.