ಉಡುಪಿ, ನ. 22: ಚಿತ್ರದುರ್ಗ ಗುರುರಾಜ ಸೇವಾ ಸಂಘದ ಅಧ್ಯಕ್ಷ, ಬ್ರಾಹ್ಮಣ ಸಂಘದ ನಿರ್ದೇಶಕರಾಗಿದ್ದ ಗಾಯತ್ರಿ ಉಪಹಾರ ದರ್ಶಿನಿಯ ಮಾಲಕ ಉಡುಪಿ ಪಾಡಿಗಾರು ರಾಘವೇಂದ್ರ ಆಚಾರ್ಯ (73) ಗುರುವಾರ ನಿಧನರಾದರು. ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಉಡುಪಿ, ನ. 22: ಚಿತ್ರದುರ್ಗ ಗುರುರಾಜ ಸೇವಾ ಸಂಘದ ಅಧ್ಯಕ್ಷ, ಬ್ರಾಹ್ಮಣ ಸಂಘದ ನಿರ್ದೇಶಕರಾಗಿದ್ದ ಗಾಯತ್ರಿ ಉಪಹಾರ ದರ್ಶಿನಿಯ ಮಾಲಕ ಉಡುಪಿ ಪಾಡಿಗಾರು ರಾಘವೇಂದ್ರ ಆಚಾರ್ಯ (73) ಗುರುವಾರ ನಿಧನರಾದರು. ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.