ದಾಮೋದರ್ ಕುಂದರ್
ಮಂಗಳೂರು, ಜ.28: ಮಲ್ಪೆ ಸಮೀಪದ ಕೊಪ್ಪಳ ತೋಟದ ನಿವಾಸಿ, ಉದ್ಯಮಿ, ಸಮಾಜ ಸೇವಕ ದಾಮೋದರ್ ಸಿ. ಕುಂದರ್ (71) ಮುಂಬೈಯಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಭಾರತ್ ಕೋ-ಆಪ್ರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ಬ್ರಹ್ಮಶ್ರೀ ನಾರಾಯಣಗುರು ಚಾರೀಟೆಬಲ್ ಟ್ರಸ್ಟ್ ಗೌರವಾಧ್ಯ್ಷಕ್ಷರಾಗಿದ್ದ ಕುಂದರ್, ಮುಂಬೈ ಹಾಗೂ ಉಡುಪಿಯ ಸಿಲ್ವರ್ ಕೊಯಿನ್ ರೇಸ್ಟೊರೆಂಟ್ ಮತ್ತು ಮುಂಬೈಯಲ್ಲಿ ಸ್ಟೆರ್ಲಿಂಗ್ ಟ್ರಾವೆಲ್ ಎಜೆನ್ಸಿಯ ಮಾಲಕರಾಗಿದ್ದರು.
Next Story