ಕುಂದಾಪುರ, ಜೂ.5: ದಿವಂಗತ ಕೋಟೆ ಮುಹಮ್ಮದ್ ಸಾಹೇಬರ ಪುತ್ರ ಎಂ.ಕೆ.ಅಹ್ಮದ್ ಸಾಹೇಬ್(65) ಜೂ.2ರಂದು ರಾತ್ರಿ ಕೋಡಿಯಲ್ಲಿರುವ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕುಂದಾಪುರ, ಜೂ.5: ದಿವಂಗತ ಕೋಟೆ ಮುಹಮ್ಮದ್ ಸಾಹೇಬರ ಪುತ್ರ ಎಂ.ಕೆ.ಅಹ್ಮದ್ ಸಾಹೇಬ್(65) ಜೂ.2ರಂದು ರಾತ್ರಿ ಕೋಡಿಯಲ್ಲಿರುವ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.