ಉಡುಪಿ, ಆ.27: ನಗರದ ದೊಡ್ಡಣಗುಡ್ಡೆ ವಿ.ಎಂ.ನಗರ ನಿವಾಸಿ, ಹಿರಿಯ ಪಾಕ ತಜ್ಞ ಕೆ.ರಘುರಾಮ ಭಟ್ (74) ಬುಧವಾರ ರಾತ್ರಿ ಹೃದಯಾ ಘಾತ ದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ, ಆ.27: ನಗರದ ದೊಡ್ಡಣಗುಡ್ಡೆ ವಿ.ಎಂ.ನಗರ ನಿವಾಸಿ, ಹಿರಿಯ ಪಾಕ ತಜ್ಞ ಕೆ.ರಘುರಾಮ ಭಟ್ (74) ಬುಧವಾರ ರಾತ್ರಿ ಹೃದಯಾ ಘಾತ ದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.