Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದನ್ನು ಓದಿದರೆ ನೀವು ಅಪ್ಪಿತಪ್ಪಿಯೂ...

ಇದನ್ನು ಓದಿದರೆ ನೀವು ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್ ಫೋನ್ ಪಕ್ಕದಲ್ಲಿಟ್ಟು ಮಲಗುವುದಿಲ್ಲ!

ವಾರ್ತಾಭಾರತಿವಾರ್ತಾಭಾರತಿ24 Jun 2016 11:58 PM IST
share
ಇದನ್ನು ಓದಿದರೆ ನೀವು ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್ ಫೋನ್ ಪಕ್ಕದಲ್ಲಿಟ್ಟು ಮಲಗುವುದಿಲ್ಲ!

ತಮ್ಮ ಮೊಬೈಲ್ ಡಿವೈಸ್‌ಗಳನ್ನು ಪಕ್ಕದಲ್ಲಿಟ್ಟು ಮಲಗುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಸಂಶೋಧಕರು. ತಮ್ಮ ಟ್ರಾನ್ಸಿಯೆಂಟ್ ಸ್ಮಾರ್ಟ್‌ಫೋನನ್ನು ಬಳಿಯಲ್ಲಿಟ್ಟುಕೊಂಡು ಮಲಗಿದ ಇಬ್ಬರು ಮಹಿಳೆಯರಿಗೆ ಕುರುಡುತನ ಬಂದಿರುವುದನ್ನು ಸಂಶೋಧನೆ ಬಹಿರಂಗಪಡಿಸಿದೆ. ಕತ್ತಲಲ್ಲಿ ಸ್ಮಾರ್ಟ್ ಫೋನ್ ನೋಡಿದ ಕಾರಣ ಇವರ ಒಂದು ಕಣ್ಣು ಕುರುಡಾಗಿದೆ.

22 ವರ್ಷದ ಇಂಗ್ಲೆಂಡಿನ ಮಹಿಳೆಗೆ ಮಲಗುವ ಮೊದಲು ಸ್ಮಾರ್ಟ್ ಫೋನ್ ನೋಡುವ ಅಭ್ಯಾಸವಿತ್ತು. ಆಕೆ ತನ್ನ ಎಡಭಾಗದಲ್ಲಿ ಮಲಗುತ್ತಿದ್ದಳು ಮತ್ತು ತನ್ನ ಬಲಕಣ್ಣಿನಿಂದ ಸ್ಕ್ರೀನ್ ಕಡೆಗೆ ನೋಡುತ್ತಿದ್ದಳು. ಆಕೆಯ ಎಡ ಕಣ್ಣು ದಿಂಬಿನ ಹಿಂದೆ ಇರುತ್ತಿತ್ತು ಎಂದು ವರದಿ ಹೇಳಿದೆ. ಮತ್ತೊಬ್ಬ 40 ವರ್ಷದ ಮಹಿಳೆಗೂ ಅದೇ ಸಮಸ್ಯೆ ಕಂಡುಬಂದಿದೆ. ಬೆಳಗಿನ ಜಾವವಾಗುವ ಮೊದಲು ಏಳುತ್ತಿದ್ದ ಮಹಿಳೆ ಸ್ಮಾರ್ಟ್‌ಫೋನ್‌ನಲ್ಲಿ ಸುದ್ದಿಗಳನ್ನು ಓದಿಯೇ ಮಂಚದಿಂದ ಮೇಲೇಳುತ್ತಿದ್ದಳು. ವರ್ಷದವರೆಗೆ ಹೀಗೆ ಕತ್ತಲಲ್ಲೇ ಸ್ಮಾರ್ಟ್ ಫೋನ್ ನೋಡಿದ ಕಾರಣ ಆಕೆಯ ಕಣ್ಣಿನ  ಕಾರ್ನಿಯಗೆ ಗಾಯವಾಗಿದೆ. ಸ್ಮಾರ್ಟ್‌ಫೋನ್ ಖರೀದಿಸಿ ಈ ಅಭ್ಯಾಸ ತಂದುಕೊಂಡ ನಂತರವೇ ಆಕೆಯ ಕಣ್ಣಿಗೆ ಸಮಸ್ಯೆಯಾಗಿರುವುದು ಎಂದು ಸಂಶೋಧನೆ ಹೊರಗೆಡವಿದೆ. ಅವರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಮಂಚದ ಮೇಲೆ ಮಲಗಿಯೇ ನೋಡುತ್ತಿದ್ದರು. ಹೀಗಾಗಿ ಒಂದೇ ಕಣ್ಣಿನಲ್ಲಿ ನೋಡಿದ್ದರು ಎಂದು ನೇತ್ರ ತಜ್ಞ ಓಮರ್ ಮಹ್ರೂ ಹೇಳಿದ್ದಾರೆ. ಎರಡೂ ಪ್ರಕರಣಗಳಲ್ಲಿ ಕಣ್ಣಿಗೆ ಬೇರಾವ ಸಮಸ್ಯೆಯೂ ಆಗಿಲ್ಲ. ಒಂದು ರೆಟಿನಾ ಬೆಳಕಿಗೆ ಹೊಂದಿಕೊಂಡಿದ್ದರೆ ಮತ್ತೊಂದು ಕತ್ತಲಿಗೆ ಹೊಂದಿಕೊಂಡಿದೆ. ರೆಟಿನಾ ಬಹಳ ವಿಶಿಷ್ಟವಾದುದು. ಅದು ವಿಭಿನ್ನ ಬೆಳಕಿನ ಮಟ್ಟಕ್ಕೆ ಹೊಂದಿಕೊಳ್ಳುತ್ತದೆ. ಅದು ಕ್ಯಾಮರಾಗಿಂತಲೂ ಹೆಚ್ಚಾಗಿ ಬೆಳಕಿಗೆ ಹೊಂದಿಕೊಳ್ಳುತ್ತದೆ ಎಂದು ಮಹ್ರೂ ಹೇಳಿದ್ದಾರೆ.

ಯಾರಾದರೂ ಕೋಣೆಯನ್ನು ಬಿಟ್ಟು ಸ್ವಲ್ಪ ಕಡಿಮೆ ಬೆಳಕಿರುವ ಕೋಣೆಗೆ ಹೋದ ಕೂಡಲೇ ನಿಧಾನವಾಗಿ ಅದಕ್ಕೆ ಹೊಂದಿಕೊಳ್ಳುತ್ತದೆ. ಹಾಗೆಯೇ ಹೊರಾಂಗಣದಿಂದ ತಕ್ಷಣ ಒಳಗೆ ಬರುವಾಗ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಎರಡು ಮಹಿಳೆಯರ ಅನುಭವ ಅಪರೂಪದ್ದಾಗಿದೆ. ಅದರಲ್ಲಿ ಬದಲಾವಣೆಯನ್ನು ಗುರುತಿಸಲು ಸ್ಪಷ್ಟವಾಗಿ ಸಾಧ್ಯವಾಗಿದೆ. ಈ ಸಮಸ್ಯೆಯ ಆಳಕ್ಕೆ ಹೋಗಲು ಸಂಶೋಧಕರು ಇಬ್ಬರು ರೋಗಿಗಳನ್ನು ವಿಭಿನ್ನ ಸ್ಮಾರ್ಟ್ ಫೋನನ್ನು ಎಡ ಕಣ್ಣಿನಿಂದಲೇ ನೋಡಲು ಹೇಳಿದ್ದರು ಮತ್ತು ಬಲ ಕಣ್ಣನ್ನು ಹಲವು ಸಂದರ್ಭಗಳಲ್ಲಿ ಪ್ರತ್ಯೇಕಿಸಿದ್ದರು. ಆಗ ಕಣ್ಣು ತಾತ್ಕಾಲಿಕವಾಗಿ ಕುರುಡಾಗುವುದು ಕಂಡುಬಂದಿದೆ. ಬೆಳಕು ಹೆಚ್ಚಿರುವ ಸ್ಕ್ರೀನನ್ನು ನೋಡುವಾಗ ಇದು ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು ಮಹ್ರೂ ಕತ್ತಲೆ ಕೋಣೆಗೆ ಹೋಗಿ ಒಂದು ಕಣ್ಣನ್ನು ಮುಚ್ಚಿಕೊಂಡು ಸ್ಮಾರ್ಟ್‌ಫೋನನ್ನು 20 ನಿಮಿಷ ನೋಡಿ ಸ್ಕ್ರೀನ್ ಆಫ್ ಮಾಡಿದರು. ಸ್ವಲ್ಪ ವಿಚಿತ್ರ ಎಂದು ಅನಿಸಿತ್ತು. ಏನಾಗುತ್ತದೆ ಎಂದು ತಿಳಿಯದೆ ಇದ್ದರೆ ಬಹಳ ಅಪಾಯಕಾರಿ ಎನ್ನುತ್ತಾರೆ ಮಹ್ರೂ. ಹೆಚ್ಚು ಬೆಳಕಿಲ್ಲದಾಗ ಫ್ಲಾಷ್ ಬೀಳುವಾಗ ರೆಟಿನಾ ಸ್ಕ್ರೀನ್ ನೋಡುತ್ತದೆ ಮತ್ತು ಹೊಸ ಬೆಳಕಿನ ಸೆಟ್ಟಿಂಗ್‌ಗಳನ್ನು ಹೊಂದಿಕೊಳ್ಳಲು ಧೀರ್ಘ ಸಮಯ ತೆಗೆದುಕೊಳ್ಳುತ್ತದೆ. ಮಹ್ರೂ ಪ್ರಕಾರ ಹಲವು ಇತರ ರೋಗಿಗಳು ಕೂಡ ಸ್ಮಾರ್ಟ್‌ಫೋನ್ ಬಳಕೆಯ ಕಾರಣ ಇದೇ ಅನುಭವ ಪಡೆದಿದ್ದಾಗಿ ಹೇಳಿದ್ದಾರೆ.

ಕೃಪೆ: timesofindia.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X